
News & Events

Madhur Temple Brahmakalashotsava Publicity Committee met Kasaragod MP Rajmohan Unnithan
06-01-2025ಕಾಸರಗೋಡು, 6 ಜನವರಿ 2025: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ 27 ಮಾರ್ಚ್ 2025ರಿಂದ 4 ಎಪ್ರಿಲ್ 2025ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಲು ಮತ್ತು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಬೃಹತ್ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಲು ಕಾಸರಗೋಡು ಲೋಕಸಭಾ ಸದಸ್ಯರಾದ ಶ್ರೀ ರಾಜ್ ಮೋಹನ್ ಉಣ್ಣಿತ್ತಾನ್ ರವರನ್ನು ಬೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿಯ
Madhur Temple Delegation visits Kateel Sri Durgaparameshwari Temple
04-01-2025ಕಟೀಲು 4-1-2025: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪಸೇವೆ ಕಾರ್ಯಕ್ರಮದ ಸಿದ್ಧತೆಯ ಪ್ರಯುಕ್ತ ಶ್ರೀ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯವನ್ನು ಸಂದರ್ಶಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಆನುವಂಶಿಕ ಮೊಕ್ತೇಸರರಾದ ವೇದಮೂರ್ತಿ ಶ್ರೀ ಅನಂತ ಪದ್ಮನಾಭ ಅಸ್ರಣ್ಣ ಅವರನ್ನು ಬೇಟಿ ಮಾಡಿ ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಲಾಯಿತು. ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆ ಕಾರ್ಯಕ್ರಮಕ್ಕೆ ಕಟೀಲು ದೇವಾಲಯದ ವತಿಯಿಂದ ಸಂಪೂರ್ಣ ಸಹಾಯವನ್ನು ನೀಡಿ ಸಹಕರಿಸಬೇಕೆಂದು ವಿನಂತಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ
76th day of daily bhajana seva at Sri Madhur Temple
03-01-2025ಮಧೂರು, 3 ಜನವರಿ 2025: ದಿನಾಂಕ 27 ಮಾರ್ಚ್ 2025 ಗುರುವಾರದಿಂದ 7 ಏಪ್ರಿಲ್ 2025 ಸೋಮವಾರದವರೆಗೆ ನಡೆಯಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು ನಿರ್ವಿಘ್ನವಾಗಿ ನಡೆಯಬೇಕೆಂಬ ಮಹದಾಸೆಯಿಂದ ದಿನಾಂಕ 20-10-2024ರಿಂದ ಸ್ಥಳೀಯ ಭಕ್ತಜನರು ಬ್ರಹ್ಮಕಲಶೋತ್ಸವದವರೆಗೆ ಶ್ರೀ ಕ್ಷೇತ್ರದಲ್ಲಿ ನಿತ್ಯ ಭಜನಾ ಸೇವೆ ನಡೆಸುತ್ತಿದ್ದಾರೆ. ಆ ಪ್ರಯುಕ್ತ 76ನೇ ದಿನವಾದ ಇಂದು ಸ್ಥಳೀಯ ಭಕ್ತರು ಭಜನೆ ಸೇವೆ ನಡೆಸಿಕೊಟ್ಟರು. മധൂർ, 3 ജനുവരി 2025: 2025 മാർച്ച് 27
75th day of daily bhajana seva at Sri Madhur Temple
02-01-2025ಮಧೂರು, 2 ಜನವರಿ 2025: ದಿನಾಂಕ 27 ಮಾರ್ಚ್ 2025 ಗುರುವಾರದಿಂದ 7 ಏಪ್ರಿಲ್ 2025 ಸೋಮವಾರದವರೆಗೆ ನಡೆಯಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು ನಿರ್ವಿಘ್ನವಾಗಿ ನಡೆಯಬೇಕೆಂಬ ಮಹದಾಸೆಯಿಂದ ದಿನಾಂಕ 20-10-2024ರಿಂದ ಸ್ಥಳೀಯ ಭಕ್ತಜನರು ಬ್ರಹ್ಮಕಲಶೋತ್ಸವದವರೆಗೆ ಶ್ರೀ ಕ್ಷೇತ್ರದಲ್ಲಿ ನಿತ್ಯ ಭಜನಾ ಸೇವೆ ನಡೆಸುತ್ತಿದ್ದಾರೆ. ಆ ಪ್ರಯುಕ್ತ 75ನೇ ದಿನವಾದ ಇಂದು ಶ್ರೀ ದುರ್ಗಾ ಮಹಿಳಾ ಭಜನಾ ಸಂಘ, ಮಾಯಿಪ್ಪಾಡಿ ಭಜನೆ ಸೇವೆ ನಡೆಸಿಕೊಟ್ಟರು. മധൂർ, 2 ജനുവരി
74th day of daily bhajana seva at Sri Madhur Temple
01-01-2025ಮಧೂರು, 1 ಜನವರಿ 2025: ದಿನಾಂಕ 27 ಮಾರ್ಚ್ 2025 ಗುರುವಾರದಿಂದ 7 ಏಪ್ರಿಲ್ 2025 ಸೋಮವಾರದವರೆಗೆ ನಡೆಯಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು ನಿರ್ವಿಘ್ನವಾಗಿ ನಡೆಯಬೇಕೆಂಬ ಮಹದಾಸೆಯಿಂದ ದಿನಾಂಕ 20-10-2024ರಿಂದ ಸ್ಥಳೀಯ ಭಕ್ತಜನರು ಬ್ರಹ್ಮಕಲಶೋತ್ಸವದವರೆಗೆ ಶ್ರೀ ಕ್ಷೇತ್ರದಲ್ಲಿ ನಿತ್ಯ ಭಜನಾ ಸೇವೆ ನಡೆಸುತ್ತಿದ್ದಾರೆ. ಆ ಪ್ರಯುಕ್ತ 74ನೇ ದಿನವಾದ ಇಂದು ಸ್ಥಳೀಯ ಭಕ್ತರು ಭಜನೆ ಸೇವೆ ನಡೆಸಿಕೊಟ್ಟರು. മധൂർ, 1 ജനുവരി 2025: 2025 മാർച്ച് 27
Madhur Temple Delegation meets Vidyaprasanna Teertha Swamiji
01-01-2025ಸುಬ್ರಹ್ಮಣ್ಯ 31-12-2024: 27 ಮಾರ್ಚ್ 2025 ರಿಂದ 4 ಎಪ್ರಿಲ್ 2025ರ ವರೆಗೆ ನಡೆಯಲಿರುವ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪಸೇವೆ ಕಾರ್ಯಕ್ರಮದ ಸಿದ್ಧತೆಯ ಪ್ರಯುಕ್ತ ಶ್ರೀ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವನ್ನು ಸಂದರ್ಶಿಸಿದರು. ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಬೇಟಿ ಮಾಡಿ ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಲಾಯಿತು. ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆ ಕಾರ್ಯಕ್ರಮಕ್ಕೆ ಕುಕ್ಕೆ ದೇವಾಲಯದ ವತಿಯಿಂದ ಸಂಪೂರ್ಣ
69th day of daily bhajana seva at Sri Madhur Temple
27-12-2024ಮಧೂರು, 27 ಡಿಸೆಂಬರ್ 2024: ದಿನಾಂಕ 27 ಮಾರ್ಚ್ 2025 ಗುರುವಾರದಿಂದ 7 ಏಪ್ರಿಲ್ 2025 ಸೋಮವಾರದವರೆಗೆ ನಡೆಯಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು ನಿರ್ವಿಘ್ನವಾಗಿ ನಡೆಯಬೇಕೆಂಬ ಮಹದಾಸೆಯಿಂದ ದಿನಾಂಕ 20-10-2024ರಿಂದ ಸ್ಥಳೀಯ ಭಕ್ತಜನರು ಬ್ರಹ್ಮಕಲಶೋತ್ಸವದವರೆಗೆ ಶ್ರೀ ಕ್ಷೇತ್ರದಲ್ಲಿ ನಿತ್ಯ ಭಜನಾ ಸೇವೆ ನಡೆಸುತ್ತಿದ್ದಾರೆ. ಆ ಪ್ರಯುಕ್ತ 69ನೇ ದಿನವಾದ ಇಂದು ಸ್ಥಳೀಯ ಭಕ್ತರು ಭಜನೆ ಸೇವೆ ನಡೆಸಿಕೊಟ್ಟರು. മധൂർ, 27 ഡിസംബർ 2024: 2025 മാർച്ച് 27
68th day of daily bhajana seva at Sri Madhur Temple
26-12-2024ಮಧೂರು, 26 ಡಿಸೆಂಬರ್ 2024: ದಿನಾಂಕ 27 ಮಾರ್ಚ್ 2025 ಗುರುವಾರದಿಂದ 7 ಏಪ್ರಿಲ್ 2025 ಸೋಮವಾರದವರೆಗೆ ನಡೆಯಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು ನಿರ್ವಿಘ್ನವಾಗಿ ನಡೆಯಬೇಕೆಂಬ ಮಹದಾಸೆಯಿಂದ ದಿನಾಂಕ 20-10-2024ರಿಂದ ಸ್ಥಳೀಯ ಭಕ್ತಜನರು ಬ್ರಹ್ಮಕಲಶೋತ್ಸವದವರೆಗೆ ಶ್ರೀ ಕ್ಷೇತ್ರದಲ್ಲಿ ನಿತ್ಯ ಭಜನಾ ಸೇವೆ ನಡೆಸುತ್ತಿದ್ದಾರೆ. ಆ ಪ್ರಯುಕ್ತ 68ನೇ ದಿನವಾದ ಇಂದು ಶ್ರೀ ಕುಮಾರ ಸ್ವಾಮಿ ಭಜನಾ ಸಂಘ, ಪುತ್ತಿಗೆ ಭಜನೆ ಸೇವೆ ನಡೆಸಿಕೊಟ್ಟರು. മധൂർ, 26 ഡിസംബർ